ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಸರ್ಕಾರ ಬದ್ಧವಾಗಿದೆ. ಅವಶ್ಯಕತೆ ಇರುವುದನ್ನು ಸೇರಿಸಿ, 5 ಜನರ ಸಮಿತಿ ಮಾಡಿಲಾಗಿದೆ. ಧಾರ್ಮಿಕ ಹಕ್ಕು ಸಂರಕ್ಷಣಾ ವಿಧೇಯಕ ಹಾಗೂ ಮತಾಂತರ ನಿಷೇಧ ಕಾಯ್ದೆ ಎರಡು ತಿದ್ದುಪಡಿ ವಾಪಸ್ ಪಡೆದಿದ್ದೇವೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಹೇಳಿದರು.
Fly Over : ಫ್ಲೈ ಓವರ್ ಗಳನ್ನ ಹೈಟೆಕ್ ಮಾಡುವ ನೆಪದಲ್ಲಿ ಬಿಬಿಎಂಪಿ ದುಂದುವೆಚ್ಚಕ್ಕೆ ಮುಂದಾಗಿದೆ. ಶಿವಾನಂದ ಫ್ಲೈ ಓವರ್ ಕೆಳಭಾಗದಲ್ಲಿ ಪಬ್ಲಿಕ್ ಪ್ಲಾಜಾ ನಿರ್ಮಾಣಕ್ಕೆ ಪ್ಲಾನ್ ರೂಪಿಸಿದೆ.ಜನರಿಗೆ ಹೈಟೆಕ್ ಸೌಲಭ್ಯ ಜೊತೆಗೆ ಆಕರ್ಷಕ ತಾಣ ಮಾಡುವ ಯೋಜನೆಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ.
Indira Canteen Scheme: ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಇಂದಿರಾ ಕ್ಯಾಂಟೀನ್ ಗಳ ಪುನರಾರಂಭಕ್ಕೆ ಸಂಬಂಧಿಸಿದಂತೆ ಚರ್ಚೆ ವೇಳೆ ಸಿಎಂ ಸಿದ್ದರಾಮಯ್ಯ, ಬೆಂಗಳೂರಿನ ಪ್ರತಿ ವಾರ್ಡಿಗೆ ಒಂದರಂತೆ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಮೇ ತಿಂಗಳ ಕರೆಂಟ್ ಬಿಲ್ ಡಬಲ್ ಆದ ವಿಚಾರ ಕರೆಂಟ್ ಬಿಲ್ ಕಟ್ಟಲ್ಲ ಅಂತ ಪಟ್ಟು ಹಿಡಿದ ಜನ ಹಾವೇರಿ ಜಿಲ್ಲೆ ಬ್ಯಾಡಗಿಯ ಶಿಡೇನೂರು ಬಳಿ ಘಟನೆ ಹೆಚ್ಚು ಬಿಲ್ ಬಂದ ಹಿನ್ನೆಲೆ ಕಂಗಾಲಾದ ಜನ ಗ್ರಾಮದ ಗಣಪತಿ ದೇವಸ್ಥಾನದಲ್ಲಿ ಮೀಟಿಂಗ್ ಯಾರು ಕರೆಂಟ್ ಬಿಲ್ ಕಟ್ಟದಂತೆ ತೀರ್ಮಾನ ಶಿಡೇನೂರಿಗೆ ಬಿಲ್ ಕೊಡೋ ಸಿಬ್ಬಂದಿಗೆ ನೋ ಎಂಟ್ರಿ 200,300 ಇದ್ದ ಕರೆಂಟ್ ಬಿಲ್ ಈಗ 1000 ರೂ. ಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು ಮೊದಲಿನಂತೆ ಬಿಲ್ ನೀಡಿ ನಮ್ಗೆ ಫ್ರೀ ಯೋಜನೆ ಬೇಡ ಸರ್ಕಾರದ ನಡೆ ವಿರುದ್ಧ ಗ್ರಾಮಸ್ಥರು ಕಿಡಿ
ಐದು ಗ್ಯಾರಂಟಿ ಯೋಜನೆಗಳ ಪೈಕಿ ಒಂದು ಗ್ಯಾರಂಟಿ ಯೋಜನೆಯನ್ನು ನಾಳೆ ರಾಜ್ಯ ಸರ್ಕಾರ ಜಾರಿಗೆ ತರುತ್ತಿದೆ.ಇದರ ಹಿನ್ನೆಲೆಯಲ್ಲಿ ವಿಜಯಪುರ ಜನರ ಪ್ರತಿಕ್ರಿಯೆ ಯಾವ ತರ ಇದೆ ಅನ್ನೋದನ್ನ ನಮ್ಮ ಪ್ರತಿನಿಧಿ ಶಿವಾನಂದ ಬಜಂತ್ರಿ ಚಿಟ್ ಚಾಟ್ ಮೂಲಕ ತಿಳಿಸಿದ್ದಾರೆ
ಬಾಡಿಗೆ ಮನೆಯವರಿಗಿಲ್ಲ ಉಚಿತ ವಿದ್ಯುತ್ ಭಾಗ್ಯ ಒಂದು ಹೆಸರಿನ ಒಂದೇ ಮೀಟರ್ಗೆ ಕರೆಂಟ್ ಫ್ರೀ ಪ್ರತಿಯೊಂದು ಮನೆಯವರೂ 200 ಯುನಿಟ್ ವಿದ್ಯುತ್ ಫ್ರೀ ವಿದ್ಯುತ್ ಯೋಚನೆಯಲ್ಲಿದ್ದ ಜನರಿಗೆ ಶಾಕ್
ಸಿದ್ದು ಸೇನಾನಿಗಳಿಗೆ ಖಾತೆ ಹಂಚಿಕೆ ಫೈನಲ್- ಪರಮೇಶ್ವರ್ಗೆ ಗೃಹ, MBPಗೆ ಬೃಹತ್ ಕೈಗಾರಿಕೆ, ಪ್ರಿಯಾಂಕ್ ಖರ್ಗೆಗೆ RDPR ಖಾತೆ ಹಂಚಿಕೆ- ಮುಖ್ಯಮಂತ್ರಿ ಬಳಿಯೇ ಉಳಿದ ಐಟಿ ಬಿಟಿ ಖಾತೆ
ಸಿದ್ದು ಸೇನಾನಿಗಳಿಗೆ ಖಾತೆ ಹಂಚಿಕೆ ಫೈನಲ್- ಪರಮೇಶ್ವರ್ಗೆ ಗೃಹ, MBPಗೆ ಬೃಹತ್ ಕೈಗಾರಿಕೆ, ಪ್ರಿಯಾಂಕ್ ಖರ್ಗೆಗೆ RDPR ಖಾತೆ ಹಂಚಿಕೆ- ಮುಖ್ಯಮಂತ್ರಿ ಬಳಿಯೇ ಉಳಿದ ಐಟಿ ಬಿಟಿ ಖಾತೆ
ಖಾತೆ ಕ್ಯಾತೆಗೆ ರಾತ್ರೋರಾತ್ರಿ ಡಿಸಿಎಂ ಡಿಕೆಶಿ ಮದ್ದು ಸಾರಿಗೆ ಹಾಗೂ ಮುಜರಾಯಿ ಖಾತೆ ಪಡೆದ ರಾಮಲಿಂಗ ರೆಡ್ಡಿ ಅಸಮಾಧಾನ ಹಿನ್ನಲೆ ರಾಮಲಿಂಗ ರೆಡ್ಡಿಗೆ ಎರಡು ಖಾತೆ ರಾತ್ರಿ ಡಿಕೆಶಿ ಮನೆಗೆ ರಾಮಲಿಂಗ ರೆಡ್ಡಿ ಭೇಟಿ ನೀಡಿ ಚರ್ಚೆ ಭೇಟಿ ಸಂದರ್ಭದಲ್ಲಿ ರಾಮಲಿಂಗ ರೆಡ್ಡಿಗೆ ಭರವಸೆ ನೀಡಿದ್ದ ಡಿಕೆ
ಗ್ಯಾರಂಟಿ ಬಗ್ಗೆ ವಿಪಕ್ಷಗಳ ಟೀಕೆ ವಿಚಾರ ಮಗು ಹುಟ್ಟಿ ಇನ್ನೂ 15 ದಿನವೂ ಆಗಿಲ್ಲ ಅದಕ್ಕೆ ಬಟ್ಟೆ ಹೊಲಿಸಬೇಕು.. ಅಳತೆ ಕೊಡಬೇಕು ವಿಪಕ್ಷಗಳ ಗ್ಯಾರಂಟಿ ಟೀಕೆಗೆ ಡಿಕೆಶಿ ಕೌಂಟರ್ ಟೀಕೆ ಮಾಡಿದ್ರೆ, ಮಾಡಲಿ ಏನು ಮಾಡೋಕೆ ಆಗುತ್ತೆ
Karnataka Assembly Election 2023: ಬಿಜೆಪಿ ತಮ್ಮ ಸಾಧನೆಯನ್ನೂ ಹೇಳುತ್ತಿಲ್ಲ, ಸಿಎಂ ಮುಖವನ್ನೂ ತೋರಿಸುತ್ತಿಲ್ಲ. ಕರ್ನಾಟಕದಲ್ಲಿ ಸುಭದ್ರ ಸರ್ಕಾರ, ಸಮರ್ಥ ನಾಯಕತ್ವದ ಅಗತ್ಯವಿದೆ. ರಾಜ್ಯದ ಪ್ರಗತಿಗೆ ಬೆಂಬಲಿಸಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
Muslims OBC Reservation: ರಾಜ್ಯ ಬಿಜೆಪಿ ಸರ್ಕಾರ ಮುಸ್ಲಿಂ ಮೀಸಲಾತಿಯನ್ನು ರದ್ದುಗೊಳಿಸಿ ಆ ಪಾಲನ್ನು ಲಿಂಗಾಯತರು ಮತ್ತು ಒಕ್ಕಲಿಗರಿಗೆ ಹಂಚಿಕೊಟ್ಟಿರುವುದು ಪರಸ್ಪರ ವೈರತ್ವ-ದ್ವೇಷ ಬೆಳೆಸುವ ದುರುದ್ದೇಶದಿಂದ ಹೊರತು ಇದಕ್ಕೆ ಯಾವ ಸದುದ್ದೇಶವೂ ಇಲ್ಲವೆಂದು ಸಿದ್ದರಾಮಯ್ಯ ಕುಟುಕಿದ್ದಾರೆ.
'ಕನ್ನಡಿಗರು ಕಟ್ಟಿ ಬೆಳೆಸಿದ ಪ್ರತಿಷ್ಠಿತ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಗಳನ್ನು ಮುಳುಗಿರುವ ಬಿಜೆಪಿ ಈಗ ಕನ್ನಡಿಗರ ಹೆಮ್ಮೆಯ ನಂದಿನಿ ಸಂಸ್ಥೆಯನ್ನು ಮುಳುಗಿಸಲು ಚುನಾವಣೆ ಸಮಯದಲ್ಲಿ ಬಿಲ ತೋಡುತ್ತಿದ್ದಾರೆ' ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್ ಅವರು ವಾಗ್ದಾಳಿ ನಡೆಸಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಆರೋಗ್ಯ ಸಿಬ್ಬಂದಿ ಮುಷ್ಕರ 30ನೇ ದಿನವೂ ಮುಂದುವರಿದಿದೆ.. ಸರ್ಕಾರ ಸ್ಪಂದಿಸದಿದ್ರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕೋ ಎಚ್ಚರಿಕೆ ನೀಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.