NRI: ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ದೇಶಪಾಂಡೆ ಫೌಂಡೇಶನ್ನ 14ನೇ ಅಭಿವೃದ್ಧಿ ಸಂವಾದ ಸಮ್ಮೇಳನದಲ್ಲಿ ಮಾತನಾಡಿದ ಮೂರ್ತಿ ಅವರು, “ಇಂತಹ ದಿನಗಳನ್ನು 250ಕ್ಕೆ ಹೆಚ್ಚಿಸಿದರೆ ದೇಶದ ಮೇಲೆ ಯಾವುದೇ ಋಣಾತ್ಮಕ ಪರಿಣಾಮ ಬೀರುವುದಿಲ್ಲ ಬದಲಾಗಿ ಭಾರತದಲ್ಲಿನ ಸ್ಟಾರ್ಟ್ಅಪ್ಗಳ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಈ ಅಮೂಲ್ಯ ವ್ಯಕ್ತಿಗಳೊಂದಿಗೆ ಹೆಚ್ಚು ಸಮಯ ಸೇರಿದಂತೆ ಪ್ರಯೋಜನಗಳನ್ನು ತರುತ್ತದೆ ಎಂದು ಸಲಹೆ ನೀಡಿದರು.
Budget 2023-24 & NRI: ಭಾರತೀಯ ಬಜೆಟ್ನಲ್ಲಿ ಘೋಷಿಸಲಾದ ಬದಲಾವಣೆಗಳಿಂದ ಯುಎಇಯಲ್ಲಿ ವಾಸಿಸುವ ಅನಿವಾಸಿ ಭಾರತೀಯರಿಗೆ ಯಾವ ರೀತಿ ಪರಿಣಾಮ ಬೀರಿದೆ ಎಂಬುದನ್ನು ನೋಡೋಣ. ಭಾರತ ಸರ್ಕಾರವು ಎನ್ಆರ್ಐಗಳಿಗೆ ತೆರಿಗೆ ವ್ಯವಸ್ಥೆಯಲ್ಲಿ ಕೆಲಸ ಮಾಡುವುದನ್ನು ಮುಂದುವರೆಸುತ್ತಿರುವುದರಿಂದ, 2023-24ರ ಹಣಕಾಸು ವರ್ಷದ ಬಜೆಟ್ನಲ್ಲಿ ಎನ್ಆರ್ಐಗಳಿಗೆ ವಿಶೇಷವಾಗಿ ಹೆಚ್ಚಿನ ಪರಿಹಾರ ನೀಡಿಲ್ಲ.
SS Rajamouli: ಸೇಥ್ ಮೇಯರ್ಸ್ ಅವರೊಂದಿಗಿನ ಸಂವಾದದಲ್ಲಿ ಮಾತನಾಡಿದ ಎಸ್ಎಸ್ ರಾಜಮೌಳಿ, “ನಾವು ವಿಶ್ವದ ಅಗ್ರಸ್ಥಾನದಲ್ಲಿದ್ದೇವೆ. ನಾನು ಭಾರತದಲ್ಲಿನ ಮತ್ತು ಜಗತ್ತಿನಾದ್ಯಂತ ಇರುವ ಭಾರತೀಯರಿಗಾಗಿ ಚಲನಚಿತ್ರಗಳನ್ನು ಮಾಡುತ್ತೇನೆ. ನಾವು ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಮೆಚ್ಚುಗೆಯನ್ನು ಪಡೆಯಲು ಪ್ರಾರಂಭಿಸಿದಾಗ ನನ್ನ ಮೊದಲ ಆಲೋಚನೆ ಏನಾಗಿತ್ತೆಂದರೆ, ಚಿತ್ರ ವೀಕ್ಷಿಸಲು ಹೋದವರು ಬಹುಶಃ ನಮ್ಮ ಭಾರತೀಯರ ಸ್ನೇಹಿತರಾಗಿರಬೇಕು” ಎಂದು ಭಾವಿಸಿದ್ದೆ ಎಂದಿದ್ದಾರೆ.
UPI service: ಕೇಂದ್ರ ಸರ್ಕಾರದ ಇತ್ತೀಚಿನ ನಿರ್ಧಾರದ ಪ್ರಕಾರ, UPI ಸೇವೆಯನ್ನು ಭಾರತದ ಹೊರಗೆ ವಿಸ್ತರಿಸಲು ಸಿದ್ಧವಾಗಿದೆ. ಅಂತರರಾಷ್ಟ್ರೀಯ ಮೊಬೈಲ್ ಸೇವೆಗಳನ್ನು ಹೊಂದಿರುವವರಿಗೆ ಭಾರತದ ಹೊರಗಿನ 10 ದೇಶಗಳಲ್ಲಿ ಯುಪಿಐ ಸೇವೆಯನ್ನು ಜಾರಿಗೆ ತರಲು ಕೇಂದ್ರ ಚಿಂತನೆ ನಡೆಸುತ್ತಿದೆ.
Pravasi Bharatiya Divas: ಕಾರ್ಯಕ್ರಮದ ಹಾಲ್ಗೆ ಪ್ರವೇಶ ನೀಡದಿದ್ದಾಗ ಆಕ್ರೋಶಗೊಂಡ ಎನ್ಆರ್ ಐ ಗಳು ಕೊಂಚ ಸಮಯ ಕೋಲಾಹಲ ಸೃಷ್ಟಿಸಿದರು. ಅಷ್ಟೇ ಅಲ್ಲದೆ ಕೆಲವು ವಲಸಿಗರು ಇಲ್ಲಿ ಅವಮಾನಕ್ಕೊಳಗಾಗುತ್ತಾರೆ ಎಂಬ ಕಲ್ಪನೆಯೂ ಇಲ್ಲ ಎಂದು ಹೇಳಿದರು. ಇದೀಗ ಈ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಮತ್ತೊಂದೆಡೆ ಜನಸಾಮಾನ್ಯರೂ ಸಹ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.
Indians in the UAE: ಖಲೀಜ್ ಟೈಮ್ಸ್ ವರದಿಯ ಪ್ರಕಾರ, ಉಪೇಂದ್ರ ನಾಥ್ ಚತುರ್ವೇದಿ ಎಂಬವರಿಗೆ ಸಾರ್ವಜನಿಕ ಸ್ಥಳದಲ್ಲಿ 1,34,930 ದಿರ್ಹಮ್ (ರೂ. 30,22,500) ನಗದು ಸಿಕ್ಕಿಬಿದ್ದಿದೆ. ಅದನ್ನು ತಕ್ಷಣವೇ ಚತುರ್ವೇದಿ ಅಲ್ ರಫಾ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ಅವರಿಗೆ ನೀಡಿದ್ದಾರೆ.
Pravasi Bharathiya Diwas 2023: ಇತ್ತೀಚಿನ ವಿವರಗಳ ಪ್ರಕಾರ, ಜನವರಿ 7 ರಿಂದ ಜನವರಿ 9 ರವರೆಗೆ ಪ್ರವಾಸಿ ಭಾರತೀಯ ದಿವಸ್ ಆಚರಿಸಲಾಗುತ್ತದೆ. ಇದನ್ನು ಆಯ್ದ ಭಾರತೀಯ ನಗರದಲ್ಲಿ ಫೋರಂ ಮತ್ತು ಪ್ರಶಸ್ತಿ ಸಮಾರಂಭವನ್ನಾಗಿ ಆಯೋಜನೆ ಮಾಡಿ ಸಂಭ್ರಮಿಸಲಾಗುತ್ತದೆ.
NRI Resume: ಆದಿತ್ಯಜಿತ್ ಅವರು ತಮ್ಮ ಫಾಕೋವರ್ಸ್ಗಳಿಗೆ ಈ ವೀಡಿಯೊವನ್ನು ಲೈಕ್ ಮಾಡಲು ಮತ್ತು ಶೇರ್ ಮಾಡಲು ಕೇಳಿಕೊಂಡಿದ್ದಾರೆ. ಅವರ ನೆಟ್ಫ್ಲಿಕ್ಸ್ ರೆಸ್ಯೂಮ್ ಪೋಸ್ಟ್ ಕಂಡ ನೆಟಿಜನ್ಸ್ ಸಂತಸ ವ್ಯಕ್ತಪಡಿಸಿದ್ದಾರೆ. ಹಲವರು ಆದಿತ್ಯಜಿತ್ ಅವರ ಸೃಜನಶೀಲತೆ ಮತ್ತು ಹಾಸ್ಯಕ್ಕೆ ಆಕರ್ಷಿತರಾಗಿದ್ದಾರೆ.
NRI News: ಹೊಸದಾಗಿ ಚುನಾಯಿತ ಕೌನ್ಸಿಲರ್ ಲಿಸಾ ಕ್ರೇಗ್ ಅವರಿಂದ ನಾಮನಿರ್ದೇಶನಗೊಂಡಿದ್ದರು. ಕಳೆದ ವರ್ಷ ಮೇಯರ್ ಚಾಂಡ್ಲರ್ ಅವರ ನೇತೃತ್ವದಲ್ಲಿ ಉಪಮೇಯರ್ ಆಗಿ ಸೇವೆ ಸಲ್ಲಿಸಿದ ಅವರು ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದರೂ ಸಹ ಅವಿರೋಧವಾಗಿ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
NRI News: ಅಮೆರಿಕದಲ್ಲಿ 8 ತಿಂಗಳು ಹಾಗೂ ಭಾರತದಲ್ಲಿ 4 ತಿಂಗಳು ನೆಲೆಸಿರುವ ಮಹಿಳೆಯೊಬ್ಬರು ನಗರದ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಆಂಡ್ರೆಸ್ ಮಾರ್ಟಿನೆಜ್ ಎಂಬ ವ್ಯಕ್ತಿಯೊಂದಿಗೆ ಸಾಮಾಜಿಕ ಮಾಧ್ಯಮ ವೆಬ್ಸೈಟ್ ಮೂಲಕ ಸ್ನೇಹ ಬೆಳೆಸಿದ್ದೇನೆ ಎಂದು ಮಹಿಳೆ ಹೇಳಿದ್ದಾರೆ. ಆ ವ್ಯಕ್ತಿ ತನ್ನನ್ನು ಸ್ಕಾಟಿಷ್ (ಸ್ಕಾಟ್ ಲ್ಯಾಂಡ್ ಮೂಲ) ಎಂದು ಪರಿಚಯ ಮಾಡಿಕೊಂಡಿದ್ದನು.
PPF Balance Check : ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಭಾರತದಲ್ಲಿ ದೀರ್ಘಾವಧಿಯ ಹೂಡಿಕೆ ಕ್ಷೇತ್ರವಾಗಿದೆ. ಇದರಲ್ಲಿ ಆಕರ್ಷಕ ಬಡ್ಡಿದರಗಳು ಮತ್ತು ಹೂಡಿಕೆ ಮಾಡಿದ ಮೊತ್ತದ ಆದಾಯದಂತಹ ಹಲವಾರು ಪ್ರಯೋಜನಗಳು ಸಿಗಲಿವೆ.
NRI News: ಆಗಸ್ಟ್ 2018 ರಲ್ಲಿ, ಹಿಂದಿನ ಲೋಕಸಭೆಯು ಅರ್ಹ ಸಾಗರೋತ್ತರ ಭಾರತೀಯರಿಗೆ ಪ್ರಾಕ್ಸಿ ಮತದಾನದ ಹಕ್ಕುಗಳನ್ನು ಅನುಮತಿಸುವ ಮಸೂದೆಯನ್ನು ಅಂಗೀಕರಿಸಿತ್ತು. ಆದರೆ ರಾಜ್ಯಸಭೆಯಲ್ಲಿ ಮಸೂದೆಯನ್ನು ತರಲು ಸಾಧ್ಯವಾಗಲಿಲ್ಲ.
NRI News: PAN ಅಥವಾ ಆದಾಯ ತೆರಿಗೆ ಖಾತೆ ಇಲ್ಲದೆಯೇ ವಿದ್ಯುನ್ಮಾನವಾಗಿ ಫಾರ್ಮ್ 10F ಅನ್ನು ಸಲ್ಲಿಸಲು ಎನ್ ಆರ್ ಐಗಳಿಗೆ ಒಂದು ಮಾರ್ಗವನ್ನು CBDT ಕಂಡುಕೊಳ್ಳುವವರೆಗೆ, ಭೌತಿಕ ಫಾರ್ಮ್ ಅನ್ನು ಸಲ್ಲಿಸುವ ಹಳೆಯ ವಿಧಾನ ಮುಂದುವರಿಯುತ್ತದೆ ಎಂದು ತಜ್ಞರು ಹೇಳುತ್ತಾರೆ.
Global Investors Meet: ಇಂದೋರ್ ಮತ್ತು ದಕ್ಷಿಣ ಭಾರತದ ನಡುವೆ ವಾಯು ಸಂಪರ್ಕವನ್ನು ಬಲಪಡಿಸಲು ರಾಜ್ಯ ಸರ್ಕಾರದ ಮನವಿಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸಿಂಧಿಯಾ ಇಂದೋರ್ನಲ್ಲಿ ಸಾರ್ವಜನಿಕ ಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಎರಡೂ ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ಸಿದ್ಧತೆಗಳನ್ನು ಪರಿಶೀಲಿಸಿದರು.
NRI Couple: "ಭಾರತದ ಬಲವಾದ, ಕ್ರಿಯಾತ್ಮಕ ಭವಿಷ್ಯವನ್ನು ನಿರ್ಮಿಸುವಲ್ಲಿ ನಾವು ಸಣ್ಣ ಪಾತ್ರವನ್ನು ವಹಿಸಿದ್ದಕ್ಕಾಗಿ ನಾವು ಹೆಮ್ಮೆಪಡುತ್ತೇವೆ. ಭಾರತವು ವಿಶ್ವದ ಮುಂದಿನ ಸೂಪರ್ ಪವರ್ ಆಗಿ ಹೊರಹೊಮ್ಮುವ ಭರವಸೆಯಲ್ಲಿದ್ದೇವೆ" ಎಂದು ನವದಂಪತಿ ಗುಜರಾತ್ ರಾಜ್ಯದ ಎರಡನೇ ಹಂತದಲ್ಲಿ ಮತ ಚಲಾಯಿಸಿದ ನಂತರ ಹೇಳಿದರು.
NRI Death: ಮೃತ ಶಾರುಖ್ ಇಂಜಿನಿಯರ್ (58) ದುಬೈ ಮೂಲದ ಉದ್ಯಮಿಯಾಗಿದ್ದು, ತನ್ನ ತಾಯಿಯ ಹುಟ್ಟುಹಬ್ಬವನ್ನು ಆಚರಿಸಲು ಮುಂಬೈಗೆ ಬಂದಿದ್ದರು. ಸರ್ವೀಸ್ ಅಪಾರ್ಟ್ಮೆಂಟ್ನಲ್ಲಿ ಶುಕ್ರವಾರ ಮಧ್ಯಾಹ್ನ 2.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
NRI CEO: ವಿವಿಧ ಸಂಸ್ಕೃತಿಗಳು ಮತ್ತು ಹಿನ್ನೆಲೆಯ (ಅಡಾಪ್ಟಿವ್ ನೇಚರ್) ಜನರನ್ನು ಒಟ್ಟುಗೂಡಿಸುವ ಸಾಮರ್ಥ್ಯದಿಂದಾಗಿ ಭಾರತೀಯ ಸಿಇಒಗಳು ಯಶಸ್ವಿಯಾಗಿದ್ದಾರೆ ಎಂದು ಅವರು ಹೇಳಿದರು. ರಾಷ್ಟ್ರೀಯ ನಿಯತಕಾಲಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
NRI News: ದುಬೈನ ಡಾ. ಮೇಜರ್ ಜನರಲ್ ತಾರಿಕ್ ತಹ್ಲಾಕ್ ಪ್ರಕಾರ, ನೈಫ್ ಪ್ರದೇಶದಲ್ಲಿ ಇಬ್ಬರು ಏಷ್ಯನ್ನರು ವಿವಿಧ ಕರೆನ್ಸಿಗಳ ನಗದು 4,250,000 ದಿರ್ಹಮ್ ಹೊಂದಿರುವ ಎರಡು ಚೀಲಗಳನ್ನು ಹೊತ್ತೊಯ್ಯುತ್ತಿದ್ದರು. ಈ ಸಂದರ್ಭದಲ್ಲಿ ಪ್ರಮುಖ ಶಂಕಿತ ಮತ್ತು ಅವನ ಸಹಚರರು ಏಷ್ಯನ್ನರನ್ನು ಅಡ್ಡಗಟ್ಟಿ ಎರಡು ಚೀಲಗಳಲ್ಲಿ ಒಂದನ್ನು ಕಿತ್ತುಕೊಂಡರು.
ICICI Introduces New Product: ಇಂಟರ್ನ್ಯಾಷನಲ್ ಬ್ಯಾಂಕಿಂಗ್ ಗ್ರೂಪ್ನ ಶ್ರೀರಾಮ್ ಎಚ್ ಅಯ್ಯರ್ ಮಾತನಾಡಿ, ಬ್ಯಾಂಕ್ ಗ್ರಾಹಕರಿಗೆ ಡಿಜಿಟಲ್ ಬ್ಯಾಂಕಿಂಗ್ ಅನ್ನು ಸುಲಭಗೊಳಿಸಲು, ತಡೆರಹಿತ ಪ್ರಯಾಣ ಮತ್ತು ತೊಂದರೆ-ಮುಕ್ತ ಅನುಭವವನ್ನು ಒದಗಿಸಲು ಬಯಸುತ್ತದೆ ಎಂದು ಹೇಳಿದರು.
NRI: ವಿಶ್ವಾದ್ಯಂತ US ವೀಸಾ ಕಾಯುವ ಸಮಯವನ್ನು ಕಡಿಮೆ ಮಾಡುವಲ್ಲಿ ಸರ್ಕಾರ ಯಶಸ್ವಿಯಾಗುತ್ತಿದೆ. ನಾವು US ವಿದೇಶಿ ಸೇವೆಗಳ ಸಿಬ್ಬಂದಿಗಳ ಸಂಖ್ಯೆಯನ್ನು ದುಪ್ಪಟ್ಟು ನೇಮಿಸಿಕೊಳ್ಳುತ್ತಿದ್ದೇವೆ. ಆದ್ದರಿಂದ ವೀಸಾ ಪ್ರಕ್ರಿಯೆಯು ನಿರೀಕ್ಷೆಗಿಂತ ಹೆಚ್ಚು ವೇಗವನ್ನು ನೀಡುತ್ತದೆ. ಮುಂದಿನ ವರ್ಷದ ವೇಳೆಗೆ ಸಾಮಾನ್ಯ ಪರಿಸ್ಥಿತಿಗಳು ಇರುತ್ತವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ತಿಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.