SIT ತನಿಖೆಯಲ್ಲಿ ಹಲವು ಲೋಪದ ಅಂಶಗಳನ್ನ ಉಲ್ಲೇಖಿಸಿ ಆರೋಪ

  • Zee Media Bureau
  • May 9, 2024, 05:45 PM IST

ತನಿಖೆ ಹೆಸ್ರಲ್ಲಿ ಪಕ್ಷವನ್ನ ರಾಜಕೀಯವಾಗಿ ಮುಗಿಸಲು ಹುನ್ನಾರ..? ಮಂಡ್ಯದ ನಾಗಮಂಗಲದ ಖ್ಯಾತ ವಕೀಲ ಮಂಜುನಾಥ್‌ ಆಕ್ಷೇಪ. SIT ತನಿಖೆಯಲ್ಲಿ ಹಲವು ಲೋಪದ ಅಂಶಗಳನ್ನ ಉಲ್ಲೇಖಿಸಿ ಆರೋಪ. SIT ಉದ್ದೇಶ ಪೂರ್ವಕವಾಗಿ ಸರ್ಕಾರದ ಪರ ಕೆಲಸ ಮಾಡ್ತಿದ್ದಾರೆ.
 

Trending News