Ration Card Correction: ಪಡಿತರ ಚೀಟಿಯಲ್ಲಿ ಹೆಸರು, ವಿಳಾಸ ಮತ್ತು ಜನ್ಮದಿನಾಂಕದಲ್ಲಿ ಯಾವುದೇ ತಪ್ಪುಗಳಿದ್ದರೆ, ಈಗ ನೀವು ಅದನ್ನು ಮನೆಯಲ್ಲಿಯೇ ಕುಳಿತು ಆನ್ಲೈನ್ ಮೂಲಕ ಸರಿಪಡಿಸಬಹುದು. ಇದಕ್ಕಾಗಿ ನೀವು ಯಾವುದೇ ಸರ್ಕಾರಿ ಕಚೇರಿಗೆ ಭೇಟಿ ನೀಡಬೇಕಾಗಿಲ್ಲ.
ನಿಗದಿತ ದಿನಾಂಕದೊಳಗೆ ಪ್ಯಾನ್-ಆಧಾರ್ ಲಿಂಕ್ ಮಾಡದಿರುವವರ ಪ್ಯಾನ್ ಅನ್ನು ನಿಷ್ಕ್ರಿಯಗೊಳಿಸಲಾಗಿದೆ. ಇದ್ರಿಂದ ಅನಿವಾಸಿ ಭಾರತೀಯರು ಮತ್ತು ಭಾರತದ ಸಾಗರೋತ್ತರ ನಾಗರಿಕರು ತಮ್ಮ ಪ್ಯಾನ್ ಕಾರ್ಡ್ಗಳು ನಿಷ್ಕ್ರಿಯಗೊಳ್ಳುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಸ್ಪಷ್ಟೀಕರಣವನ್ನು ನೀಡಿರುವ ಆದಾಯ ತೆರಿಗೆ ಇಲಾಖೆ ಗುಡ್ ನ್ಯೂಸ್ ಒಂದನ್ನು ನೀಡಿದೆ.
ಪ್ರಸ್ತುತ ಪ್ರತಿ ಭಾರತೀಯರಿಗೆ ಆಧಾರ್ ಕಾರ್ಡ್ ಅತ್ಯಗತ್ಯ ದಾಖಲೆಯಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಭಾರತೀಯ ನಾಗರೀಕರಿಗೆ ಆಧಾರ್ ಕಾರ್ಡ್ ಅನ್ನು ನೀಡುತ್ತದೆ. ನೀವೂ ಸಹ ಆಧಾರ್ ಕಾರ್ಡ್ ಹೊಂದಿದ್ದರೆ ನಿಮಗಿಗೆ ಒಂದು ಮಹತ್ವದ ಮಾಹಿತಿ.
ನಿಮ್ಮ ಪರ್ಸ್ ನಲ್ಲಿರುವ ಈ ವಸ್ತು ತುಂಬಾ ಉಪಯೋಗಕಾರಿಯಾಗಿದೆ. ಸರ್ಕಾರ ಹೊರಡಿಸಿರುವ ಒಂದು ಆದೇಶವನ್ನು ನೀವು ಪಾಲಿಸದೇ ಹೋದಲ್ಲಿ, ನಿಮ್ಮ ಆ ವಸ್ತು ಅಥವಾ ಅದಕ್ಕಿಂತ ಮುಖ್ಯವಾಗಿ ನಿಮ್ಮ ಒಂದು ಮಹತ್ವದ ಗುರುತು ನಿಷ್ಕ್ರೀಯವಾಗಲಿದೆ. ಹೀಗಾಗಿ ಅದನ್ನು ರಕ್ಷಿಸಿಕೊಳ್ಳಲು ಮಾರ್ಚ್ 31 ರೊಳಗೆ ನೀವು ಒಂದು ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಇದೆ.
Jan Dhan Yojana: ಜನ್ ಧನ್ ಖಾತೆದಾರರಿಗೊಂದು ಸಂತಸದ ಸುದ್ದಿ. ಈ ಖಾತೆ ಹೊಂದಿದವರ ಖಾತೆಗೆ ಬ್ಯಾಂಕ್ 10,000 ರೂ. ವರ್ಗಾಯಿಸುತ್ತಿವೆ. ಈ ಯೋಜನೆಗೆ ನೀವು ಹೇಗೆ ಅರ್ಜಿ ಸಲ್ಲಿಸಬಹುದು? ತಿಳಿಯೋಣ ಬನ್ನಿ.
PAN - Aadhaar Link: ಆದಾಯ ತೆರಿಗೆ ಇಲಾಖೆಯು ಪ್ಯಾನ್ ಕಾರ್ಡ್ ಹೊಂದಿರುವವರಿಗೆ ಇನ್ನೂ ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಮಾಡದವರಿಗೆ ಕೊನೆಯ ಎಚ್ಚರಿಕೆಯನ್ನು ನೀಡಿದೆ. ಲಿಂಕ್ ಮಾಡದಿದ್ದರೆ, ಅದು ನಿಷ್ಪ್ರಯೋಜಕವಾಗುತ್ತದೆ. ಈ ದಿನಾಂಕದ ನಂತರ ಆ ಜನರು ತಮ್ಮ ಪ್ಯಾನ್ ಕಾರ್ಡ್ ಅನ್ನು ಬಳಸಲು ಸಾಧ್ಯವಾಗುವುದಿಲ್ಲ.
UIDAI ಅನ್ನು ಭಾರತದ ನಾಗರಿಕರಿಗೆ ಆಧಾರ್ ಎಂಬ ವಿಶಿಷ್ಟ ಗುರುತಿನ ಸಂಖ್ಯೆ (UID) ನೀಡುವ ಉದ್ದೇಶದಿಂದ ಸ್ಥಾಪಿಸಲಾಗಿದೆ, ಇದರಿಂದಾಗಿ UID ಮೂಲಕ ಡುಪ್ಲಿಕೇಟ್ ಮತ್ತು ನಕಲಿ ಗುರುತನ್ನು ಪರಿಶೀಲಿಸಬಹುದು ಮತ್ತು ಸುಲಭವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಪರಿಣಾಮಕಾರಿಯಾಗಿ ದೃಢೀಕರಿಸಬಹುದು.
ನಿಮ್ಮ ಆಧಾರ್ನ ಫೋಟೋವನ್ನು ಬದಲಾಯಿಸಲು ಮತ್ತು ಅದನ್ನು ಮತ್ತೊಂದು ಉತ್ತಮ ಚಿತ್ರದೊಂದಿಗೆ ಬದಲಾಯಿಸಲು ನೀವು ಬಯಸಿದರೆ, ಈಗ ನಿಮಗೆ ಆನ್ಲೈನ್ನಲ್ಲಿ ಈ ಸೌಲಭ್ಯವನ್ನು ನೀಡಲಾಗುತ್ತಿದೆ.
Aadhar Card Updation:ಆಧಾರ್ ಕಾರ್ಡ್ ನಲ್ಲಿರುವ್ ಫೋಟೋ ವನ್ನು ಬದಲಿಸುವುದು ಬಹಳ ಸುಲಭ. ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಈ ಕೆಲಸವನ್ನು ಸುಲಭವಾಗಿ ಮಾಡಬಹುದು.
Aadhaar Card Status: ಪ್ರಸ್ತುತ ಹಲವು ಕಡೆ ಆಧಾರ್ ಕಾರ್ಡ್ ಬಳಸಲಾಗುತ್ತಿದೆ. ಹೀಗಿರುವಾಗ ಯಾರಾದರೂ ನಮ್ಮ ಆಧಾರ್ ಕಾರ್ಡ್ ಅನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಯೇ ಎಂಬ ಪ್ರಶ್ನೆ ಜನರಲ್ಲಿ ಮೂಡುವುದು ಸಹಜ.
ಆಧಾರ್ ಕಾರ್ಡ್ ದೇಶದ ಅತ್ಯಂತ ಪ್ರಮುಖ ಮತ್ತು ವ್ಯಾಪಕವಾಗಿ ಬಳಸಲಾಗುವ ಗುರುತಿನ ಚೀಟಿಯಾಗಿದೆ. ಹಣಕಾಸಿನ ವಹಿವಾಟುಗಳಿಗೆ ಈ ದಾಖಲೆಯ ಅಗತ್ಯವಿರುವುದರಿಂದ ಆಧಾರ್ ಮೂಲಕ ವಂಚನೆ ಸಹ ಸಾಮಾನ್ಯವಾಗಿದೆ.
E Cycles Subsidy: ಮಾಲಿನ್ಯದ ಮಟ್ಟವನ್ನು ಕಡಿಮೆ ಮಾಡಲು ಇ-ವಾಹನಗಳನ್ನು ಉತ್ತೇಜಿಸಲು ಈ ರಾಜ್ಯ ಸರ್ಕಾರವು ಯೋಜಿಸುತ್ತಿದೆ. ಇದರ ಅಡಿಯಲ್ಲಿ ಇ-ಸೈಕಲ್ ಖರೀದಿಸುವವರಿಗೆ 5500 ರೂ.ಗಳ ಸಬ್ಸಿಡಿ ನೀಡಲಾಗುತ್ತದೆ. ಯೋಜನೆಗೆ ಸಂಬಂಧಿಸಿದ ವಿವರವಾದ ಮಾರ್ಗಸೂಚಿಯನ್ನು ಸರ್ಕಾರವು ಶೀಘ್ರದಲ್ಲೇ ಹೊರಡಿಸಲಿದೆ.
ನಿಮ್ಮ ಆಧಾರ್ ಕಾರ್ಡ್ನಲ್ಲಿ ನಮೂದಿಸಿದ ವಿಳಾಸದಲ್ಲಿ ನೀವು ಯಾವುದೇ ಸಣ್ಣ ಬದಲಾವಣೆಯನ್ನು ಮಾಡಲು ಹೋದರೆ, ನಿಮ್ಮ ಆಧಾರ್ ಕಾರ್ಡ್ನಲ್ಲಿ ವಿಳಾಸವನ್ನು ಒಮ್ಮೆ ಮಾತ್ರ ಬದಲಾಯಿಸಬಹುದು ಎಂಬುದನ್ನು ನೆನಪಿನಲ್ಲಿಡಿ.
ಸರ್ಕಾರದ ವಿಶೇಷ ಯೋಜನೆಯಾದ ಜನ್ ಧನ್ ಯೋಜನೆಯ ಖಾತೆದಾರರು ಹಲವು ಸೌಲಭ್ಯಗಳ ಜೊತೆಗೆ 1 ಲಕ್ಷ ರೂ.ಗಳ ಅಪಘಾತ ವಿಮೆಯನ್ನೂ ಪಡೆಯುತ್ತಾರೆ. ಆದರೆ ಖಾತೆಯನ್ನು ಆಧಾರ್ನೊಂದಿಗೆ ಲಿಂಕ್ ಮಾಡದಿದ್ದರೆ, ಈ ಪ್ರಯೋಜನವನ್ನು ಪಡೆಯುವುದು ಸಾಧ್ಯವಾಗುವುದಿಲ್ಲ.
ಇಂದು, ಆಧಾರ್ ಬಹುತೇಕ ಎಲ್ಲೆಡೆ ಬಳಸಲ್ಪಡುವ ಏಕೈಕ ದಾಖಲೆಯಾಗಿದೆ. ಅದರ ಹೆಚ್ಚುತ್ತಿರುವ ಅಗತ್ಯದಿಂದಾಗಿ, ಸರ್ಕಾರವು ಮಕ್ಕಳಿಗೂ ನೀಲಿ ಆಧಾರ್ ಕಾರ್ಡ್ಗಳನ್ನು(Aadhar card) ನೀಡಲು ಪ್ರಾರಂಭಿಸಿದೆ. ರ್ ಆಧಾರ್ ಕಾರ್ಡ್ ಅನ್ನು ಯುಐಡಿಎಐ ವಿದ್ಯಾರ್ಥಿಗಳಿಗೆ ನೀಡುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.