Land Surveyors Recruitment: ರಾಜ್ಯದ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದದ 264 ʼಭೂಮಾಪಕರುʼ -ಸಮೂಹ ʼಸಿʼ ಹುದ್ದೆಗಳ ಭರ್ತಿಗೆ KPSCಯಿಂದ ಅಧಿಸೂಚನೆ ಹೊರಡಿಸಲಾಗಿದೆ.
Goog News For Pixel Lovers: ಗೂಗಲ್ ಭಾರತದಲ್ಲಿ ತನ್ನ ಪಿಕ್ಸಲ್ ಫೋನ್ ಗಳ ಉತ್ಪಾದನೆಯನ್ನು ಆರಂಭಿಸಲಿದೆ. ಈ ಕುರಿತು ಹಲವು ಮಾಹಿತಿಗಳು ಬಹಿರಂಗಗೊಂಡಿವೆ. ಬನ್ನಿ ಇದುವರೆಗೆ ಯಾವ ಯಾವ ಸಂಗತಿಗಳು ಬಹಿರಂಗಗೊಂಡಿವೆ ತಿಳಿದುಕೊಳ್ಳೋಣ, (Technology News In Kannada)
Cashless Treatment In All Hospitals: ಆರೋಗ್ಯ ವಿಮಾ ಪಾಲಿಸಿದಾರರು ಈಗ ಯಾವುದೇ ಆಸ್ಪತ್ರೆಯಿಂದ ನಗದು ರಹಿತ ಚಿಕಿತ್ಸೆ ಪಡೆಯಬಹುದು. ಇದಕ್ಕಾಗಿ ಜಿಐಸಿ ಹೊಸ ಅಭಿಯಾನ ಆರಂಭಿಸಿದೆ. (Business News In Kannada)
LIC Gets Huge IT Refund: ಎಲ್ಐಸಿಯ ಕೋಟ್ಯಂತರ ಪಾಲಿಸಿದಾರರಿಗೆ ಮತ್ತು ಷೇರುದಾರರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಕಂಪನಿಯು 25,000 ಕೋಟಿ ರೂ.ಗೂ ಹೆಚ್ಚು ಐಟಿ ಮರುಪಾವತಿಯನ್ನು ಪಡೆದಿದೆ. ಇದು ಅಸಲು ಮತ್ತು ಬಡ್ಡಿಯನ್ನು ಒಳಗೊಂಡಿರುತ್ತದೆ. ಬಡ್ಡಿ ಮೊತ್ತವನ್ನು ಪಾಲಿಸಿದಾರರು ಮತ್ತು ಷೇರುದಾರರ ನಡುವೆ ವಿತರಿಸಲಾಗುತ್ತದೆ. ಯಾರಿಗೆ ಎಷ್ಟು ಸಿಗುತ್ತೆ ತಿಳಿದುಕೊಳ್ಳೋಣ ಬನ್ನಿ, (Business News)
FD Interest Increase: ನೀವು ಎಫ್ಡಿ ಪಡೆಯಲು ಯೋಜಿಸುತ್ತಿದ್ದರೆ ಸುದ್ದಿ ಈ ಸುದ್ದಿ ಕೇವಲ ನಿಮಗಾಗಿ. ಎಫ್ಡಿಯಲ್ಲಿ ಹೆಚ್ಚಿನ ಆದಾಯವನ್ನು ಪಡೆಯಲು ನಿಮಗೆ ಉತ್ತಮ ಅವಕಾಶವಿದೆ. ಹೌದು, 4 ಬ್ಯಾಂಕ್ಗಳು ಎಫ್ಡಿ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿವೆ. ಇವುಗಳಲ್ಲಿ ಫೆಡರಲ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ ಮತ್ತು ಡಿಸಿಬಿ ಬ್ಯಾಂಕ್ ಇತ್ಯಾದಿ ಶಾಮೀಲಾಗಿವೆ. (Business News In Kannada)
ಬರೊಬ್ಬರಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿ ಮುಂದುವರೆದಿರುವ ಒಂದು ಸಾವಿರಕ್ಕೂ ಹೆಚ್ಚು ಚಾಲಕರಿಗೆ ಕೂಡಲೇ ಜಾರಿಯಾಗುವಂತೆ ಪ್ರಮೋಷನ್ ಕಲ್ಪಿಸಲಾಗಿದೆ. ಕೂಡಲೇ ಮುಂಬಡ್ತಿ ಅರ್ಜಿ ಸಲ್ಲಿಸುವಂತೆ ಬಿಎಂಟಿಸಿ ನಿಗಮ ಸುತ್ತೋಲೆ ಪತ್ರ ಹೊರಡಿಸಿದೆ.
ಆಸಕ್ತರು ಸೇವಾಸಿಂಧು ಪೋರ್ಟಲ್ ಮೂಲಕ ಇದೇ ನವೆಂಬರ್ 29ರ ಒಳಗಾಗಿ ನಿಮ್ಮ ಹತ್ತಿರದ ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ, ಅಟಲ್ ಜನಸ್ನೇಹಿ ಕೇಂದ್ರ ಹಾಗೂ ಬೆಂಗಳೂರು ಒನ್ ಸೇವಾ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಬಹುದು.
Good News: ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎಸ್ಬಿಐ ತನ್ನ ಕೋಟ್ಯಂತರ ಗ್ರಾಹಕರಿಗೆ ಭರ್ಜರಿ ಗಿಫ್ಟ್ ನೀಡಿದೆ. ಬ್ಯಾಂಕ್ ವಿಕೇರ್ ಸೀನಿಯರ್ ಸಿಟಿಜನ್ ಎಫ್ ಡಿ ಯೋಜನೆಯ ಗಡುವನ್ನು ಬ್ಯಾಂಕ್ ವಿಸ್ತರಿಸಿದೆ. (Business News In Kannada)
Good News: ತುಟ್ಟಿಭತ್ಯೆಯ ಹೊರತಾಗಿ, ಕೇಂದ್ರ ನೌಕರರಿಗೆ ಇತರ ಅನೇಕ ರೀತಿಯ ಭತ್ಯೆಗಳನ್ನು ಸಿಗುತ್ತವೆ. ಅವುಗಳಲ್ಲಿ ಒಂದು ಮನೆ ಬಾಡಿಗೆ ಭತ್ಯೆ ಕೂಡ ಒಂದು. ಈ ಭತ್ಯೆ ಹೆಚ್ಚಳಕ್ಕೆ ಸಂಬಂಧಿಸಿದ ನಿಯಮಗಳನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ನಿಯಮವು ತುಟ್ಟಿಭತ್ಯೆಗೆ ಮಾತ್ರ ಸಂಬಂಧಿಸಿದೆ. (Business News In Kannada)
ಕಳೆದ ಅನೇಕ ವರ್ಷಗಳಿಂದ ತಮಗೂ ಒಂದು ಅಭಿವೃದ್ದಿ ಮಂಡಳಿ ಬೇಕು ಅಂತಾ ಸರ್ಕಾರದ ಮುಂದೆ ಖಾಸಗಿ ಚಾಲಕರು ಬಿಗಿಪಟ್ಟು ಹಿಡಿದಿದ್ದರು. ಜೊತೆಗೆ ಹಲವು ಬಾರಿ ರಸ್ತೆಗಿಳಿದು ಹೋರಾಟವನ್ನೂ ಮಾಡಿದ್ರು. ಆದರೆ ಸರ್ಕಾರ ಮಾತ್ರ ಈ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬಂದಿರಲಿಲ್ಲ.
ಪ್ರವಾಸಿಗರಿಗೆ ಗುಡ್ ನ್ಯೂಸ್, ಮಂಗಳವಾರವೂ ಬನ್ನೇರುಘಟ್ಟ ಓಪನ್
ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಉದ್ಯಾನಕ್ಕೆ ಬರುವ ನಿರೀಕ್ಷೆ
ಬೆಳಗ್ಗೆ 9:30 ರಿಂದ ಸಂಜೆ 5ರವರೆಗೆ ಪಾರ್ಕ್ ತೆರೆದಿರುತ್ತದೆ
Good News: ವಾಟ್ಸ್ ಆಪ್ ಶೀಘ್ರದಲ್ಲೇ ತನ್ನ ಬಳಕೆದಾರರಿಗೆ ಇಡುವರೆಗಿನ ಅತಿ ದೊಡ್ಡ ಉಡುಗೊರೆಯನ್ನು ನೀಡಲಿದೆ. ಹೌದು, ಇದರಿಂದ ಬಳಕೆದಾರರು ಒಂದೇ ವಾಟ್ಸ್ ಆಪ್ ಖಾತೆಯಲ್ಲಿ ಎರಡು ಪ್ರೊಫೈಲ್ಗಳನ್ನು ರಚಿಸಲು ಸಾಧ್ಯವಾಗಲಿದೆ. ಒಂದು ನಿಮ್ಮ ಸ್ನೇಹಿತರಿಗೆ ಮತ್ತು ಇನ್ನೊಂದು ಉಳಿದವರಿಗೆ. (Technology News In Kannada)
Good News: ದೇಶಾದ್ಯಂತ ವಿದ್ಯುತ್ ಬಳಕೆಯ ನಿಯಂತ್ರಣಕ್ಕೆ ಒಂದು ಕೋಟಿ ಎನರ್ಜೀ ಎಫೀಸಿಯಂಟ್ ಫ್ಯಾನ್ ಗಳು ಹಾಗೂ 20 ಲಕ್ಷ ವಿದ್ಯುತ್ ಉಳಿತಾಯ ಇಂಡೆಕ್ಷನ್ ಒಲೆಗಳನ್ನು ವಿತರಿಸಲಾಗುತ್ತಿದೆ. ಸಾಂಪ್ರದಾಯಿಕ ಪದ್ಧತಿಯಿಂದ ಆಹಾರ ತಯಾರಿಕೆಯ ಹೋಲಿಕೆಯಲ್ಲಿ ಶೇ.25-ಶೇ.30 ರಷ್ಟು ವಿದ್ಯುತ್ ಉಳಿತಾಯ ಮಾಡುವ ಗುರಿಯನ್ನು ಹೊಂದಲಾಗಿದೆ. (Business News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.